ಶನಿವಾರ, ಫೆಬ್ರವರಿ 7, 2009

ದಿನಾಂಕ: 06-02-2009ರ ಕಾರ್ಯಕ್ರಮಗಳು:

ಗೋಷ್ಠಿ: ಮಾದ್ಯಮಗಳು ಮತ್ತು ಸಾಮಾಜಿಕ ಹೊಣೆಗಾರಿಕೆ.
ಆಶಯ ಭಾಷಣ: ಶ್ರೀ ಜಿ.ಎಸ್.ಉಜ್ಜಿನಪ್ಪ, ಅಧ್ಯಕ್ಷತೆ: ಶ್ರೀ ರವೀಂದ್ರ ರೇಷ್ಮೆ, ಬಹುಸಂಸ್ಕೃತಿಗಳು-ಕನ್ನಡ ಕಿರುತೆರೆಗಳು: ಶ್ರೀ ಗಣೇಶ ಅಮೀನಗಡ, ರಾಜ್ಯಪತ್ರಿಕೆಗಳಲ್ಲಿ ಸ್ಥಳಿಯ ಆವೃತ್ತಿಗಳು ಮತ್ತು ಸಾಂಸ್ಕೃತಿಕ ಕಂದರಗಳು: ಶ್ರೀ ಅಬ್ಬೂರು ರಾಜಶೇಖರ, ಚಲನಚಿತ್ರಗಳಲ್ಲಿ ಕ್ರೌರ್ಯ, ಅಶ್ಲೀಲತೆಗಳ ವೈಭವೀಕರಣ: ಶ್ರೀ ಎನ್.ಆರ್.ನಂಜುಂಡೇಗೌಡ, ಸಣ್ಣಪತ್ರಿಕೆ-ಸಮಸ್ಯೆ-ಪರಿಹಾರ: ಶ್ರೀ ಶ.ಮಂಜುನಾಥ, ಸ್ವಾಗತ: ಶ್ರೀ ಚಂದ್ರಯ್ಯ, ವಂದನಾರ್ಪಣೆ: ಶ್ರೀ ಶಿವು ಯಾದವ್, ನಿರೂಪಣೆ: ಶ್ರೀ ಎಂ.ಜಿ.ರಂಗಸ್ವಾಮಿ
ಗೋಷ್ಠಿ: ಜನಪದ ಜೀವನ
ಆಶಯ ಭಾಷಣ: ಡಾ.ಪಿ.ಕೆ.ಖಂಡೋಬಾ, ಅಧ್ಯಕ್ಷತೆ: ಡಾ. ಹಿ.ಶಿ.ರಾಮಚಂದ್ರೇಗೌಡ, ಕರ್ನಾಟಕದ ಜನಪದ ಮಹಾಕಾವ್ಯಗಳು-ಸಾಮಾಜಿಕ ಸ್ಥಿತ್ಯಂತರದ ಹಿನ್ನೆಲೆಯ್ಲಲಿ: ಡಾ. ವೆಂಕಟೇಶ ಇಂದ್ವಾಡಿ, ಕರ್ನಾಟಕದ ಅಲೆಮಾರಿ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ: ಡಾ. ಕೆ.ಎಂ.ಮೇತ್ರಿ, ಕರ್ನಾಟಕದ ದೇಸಿ ವಾದ್ಯಗಳು ಹಾಗೂ ಆಧುನಿಕ ಸವಾಲು: ಶ್ರೀ ಹಂಸಲೇಖ, ಸ್ವಾಗತ: ಶ್ರೀ ಸುಭಾಷಚಂದ್ರ ದೇವರಗುಡ್ಡ, ವಂದನಾರ್ಪಣೆ: ಶ್ರೀ ಎಚ್.ಶ್ರೀನಿವಾಸ್, ನಿರೂಪಣೆ: ಶ್ರೀ ನಿರಂಜನ ದೇವರಮನೆ.
ಗೋಷ್ಠಿ: ಮಹಿಳಾ ಚಿಂತನೆ
ಆಶಯ ಭಾಷಣ: ಡಾ. ಕೆ.ಆರ್.ಸಂಧ್ಯಾರೆಡ್ಡಿ, ಅಧ್ಯಕ್ಷತೆ: ಡಾ. ಎಸ್.ಮಾಲತಿ, ಮಹಿಳೆ ಮತ್ತು ಮೀಸಲಾತಿ: ಡಾ.ಶುಭಾದಾಸ್, ಮರವಂತೆ, ಮಹಿಳೆ ಮತ್ತು ಉದ್ಯೋಗ: ಶ್ರೀಮತಿ ಬಿ.ಟಿ.ಕುಮುದಾನಾಯಕ್, ಮಹಿಳೆ ಮತ್ತು ರಂಗಭೂಮಿ: ಡಾ. ಗುಡಿಹಳ್ಳಿ ನಾಗರಾಜ. ಸ್ವಾಗತ: ಶ್ರೀಮತಿ ರೋಹಿಣಿ ಬಸವರಾಜ್, ವಂದನಾರ್ಪಣೆ: ಶ್ರೀಮತಿ ಗೀತಾ ಪ್ರಸಾದ್, ನಿರೂಪಣೆ: ಪ್ರೋ. ಎಸ್.ವಿ.ಗಾಯಿತ್ರಿದೇವಿ
ಗೋಷ್ಠಿ: ಕವಿಗೋಷ್ಠಿ-1
ಆಶಯ ಭಾಷಣ: ಡಾ. ಎಲ್.ಹನುಮಂತಯ್ಯ, ಅಧ್ಯಕ್ಷತೆ: ಡಾ. ಸುಮತೀಂದ್ರನಾಡಿಗ, ಕಾವ್ಯವಾಚನ: ಶ್ರೀ ಸತ್ಯಾನಂದ ಪಾತ್ರೋಟ, ಡಾ.ಕರುಣಾಕರಶೆಟ್ಟಿ, ಶ್ರೀ ಸರಜೂ ಕಾಟ್ಕರ್, ಶ್ರೀಮತಿ ಕವಿತಾ ರೈ, ಶ್ರೀಮತಿ ಜಂಬಣ್ಣ ಅಮರಚಿಂತ, ಶ್ರೀಮತಿ ಲತಾ ರಾಜಶೇಖರ್, ಡಾ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಶ್ರೀಮತಿ ಬಾ.ಹ.ರಮಾಕುಮಾರಿ, ಶ್ರೀ ಜಯಪ್ಪಹೊನ್ನಾಳಿ, ಶ್ರೀ ಕೃಷ್ಣಮೂರ್ತಿ ಬಿಳಿಗೆರೆ, ಶ್ರೀ ಇಟಗಿ ಈರಣ್ಣ, ಶ್ರೀ ಲಕ್ಷ್ಮಿಪತಿ ಕೋಲಾರ, ಶ್ರೀಮತಿ ಇಂದಿರಾ ಶಿವಣ್ಣ, ಶ್ರೀ ಅರವಿಂದ ಕರ್ಕಿಕೊಡಿ, ಡಾ. ನಟರಾಜ ಬೂದಾಳು, ಶ್ರೀ ಮನೋಹರ ಜನ್ನು, ಶ್ರೀಮತಿ ದು.ಸರಸ್ವತಿ, ಡಾ. ವಸಂತಕುಮಾರ ಪೆರ್ಲ, ಶ್ರೀ ಎ.ಕೆ.ಹಂಪಣ್ಣ, ಡಾ. ಕೆ.ವಿ.ಚಂದ್ರಣ್ಣಗೌಡ, ಶ್ರೀ ಪ್ರಹ್ಲಾದ ಅಗಸನಕಟ್ಟೆ, ಶ್ರೀ ನಿಸಾರ್ ಅಹಮದ್, ಶ್ರೀ ಬಾಗೂರು ಮಾರ್ಕಾಂಡೇಯ, ಶ್ರೀ ಜಯರಾಮ ಕಾರಂತ, ಶ್ರೀ ಅಶೋಕ್ ಮೂಡಿಗೆರೆ, ಶ್ರೀ ನೀಲಾವರ ಸುರೇಂದ್ರ ಅಡಿಗ, ಡಾ. ಕೆ.ರಾಜೇಶ್ವರಿ ಗೌಡ, ಶ್ರೀ ಜಂಬುನಾಥ ಕಂಚ್ಯಾಣಿ, ಶ್ರೀ ವೈ.ಬಿ.ಎಚ್.ಶಿವಯೋಗಿ, ಪ್ರೋ. ಸಕಲವಾರ ಕಾವೇರಪ್ಪ, ಶ್ರೀ ಓಬಳೇಶ ಫಟ್ಟಿ, ಸ್ವಾಗತ: ಶ್ರೀ ನೆಲ್ಲಿಕಟ್ಟೆ ಸಿದ್ದೇಶ್, ವಂದನಾರ್ಪಣೆ: ಶ್ರೀಮತಿ ಉಷಾ ತವನಿಧಿ, ನಿರೂಪಣೆ: ಶ್ರೀಮತಿ ಸಿ.ಬಿ.ಶೈಲಜಾ, ಶ್ರೀ ಬಸವರಾಜ ಮಹಾದೇವಪುರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ