ಶನಿವಾರ, ಫೆಬ್ರವರಿ 7, 2009

ದಿನಾಂಕ: 05-02-2009ರ ಕಾರ್ಯಕ್ರಮಗಳು

ಬೆಳಿಗ್ಗೆ 9-00 ಗಂಟೆಗೆ "ಜಾಗತಿಕ ಸಮಸ್ಯೆಗಳು" ಎಂಬ ವಿಷಯಾಧಾರಿತ ಗೋಷ್ಠಿ.
ಆಶಯ ಭಾಷಣ: ಶ್ರೀ ವಿಶ್ವೇಶ್ವರ ಭಟ್ಟ, ಅಧ್ಯಕ್ಷತೆ: ಶ್ರೀ ಡಿ.ವಿ. ರಾಜಶೇಖರ, ಭಯೋತ್ಪಾದನೆ, ಕೋಮುವಾದ ಮತ್ತು ಆಧುನಿಕ ಆತಂಕಗಳು: ಶ್ರೀ ಡಿ.ಎಸ್.ಚೌಗಲೆ, ಆರ್ಥಿಕ ಬಿಕ್ಕಟ್ಟುಗಳು ಮತ್ತು ತೃತಿಯ ಜಗತ್ತು: ಶ್ರೀ ಟಿ.ಆರ್.ಚಂದ್ರಶೇಖರ, ಸಾಮ್ರಾಜ್ಯ ಶಾಹಿ ವಿದ್ಯಮಾನಗಳು ಮತ್ತು ವಿದೇಶಾಂಗ ನೀತಿ: ಶ್ರೀ ದಿನೇಶ ಅಮೀನ್ ಮಟ್ಟು, ಸ್ವಾಗತ: ಶ್ರೀ ಎಂ.ಕೆ.ತಾಜ್ ಪೀರ್, ನಿರೂಪಣೆ: ಶ್ರೀ ಹುರುಳಿ ಬಸವರಾಜ್ ಮತ್ತು ವಂದನಾರ್ಪಣೆ: ಶ್ರೀ ಮಹಡಿ ಶಿವಮೂರ್ತಿ.
ಬೆಳಿಗ್ಗೆ 11-00 ಗಂಟೆಗೆ "ನಾಡು-ನುಡಿ" ಎಂಬ ವಿಷಯಾಧಾರಿತ ಗೋಷ್ಠಿ
ಆಶಯ ಭಾಷಣ; ಡಾ. ಮಳಲಿ ವಸಂತಕುಮಾರ್, ಅಧ್ಯಕ್ಷತೆ: ಶ್ರೀ ಕೋ.ಚೆನ್ನಬಸಪ್ಪ, ಶಾಸ್ತ್ರೀಯ ಭಾಷೆ-ಮುಂದಿನ ಹೆಜ್ಜೆಗಳು: ಪ್ರೋ.ಲಿಂಗದೇವರು ಹಳೇಮನೆ, ಗಡಿ-ಸಮಸ್ಯೆಗಳು-ಪರಿಹಾರದ ಮಾರ್ಗೋಪಾಯಗಳು: ಶ್ರೀ ಬಿ.ವಿ.ಕಕ್ಕಿಲ್ಲಾಯ, ನೆಲ,ಜಲ ಸಮಸ್ಯೆ-ಪ್ರಾಂತೀಯ ಬಿಕ್ಕಟ್ಟುಗಳು: ಶ್ರೀ ಪಿ.ಜಿ.ಆರ್.ಸಿಂಧ್ಯಾ, ಸ್ವಾಗತ: ಶ್ರೀ ಪಿ.ಎಲ್.ಲೋಕೇಶ್ವರ್, ವಂದನಾರ್ಪಣೆ: ಶ್ರೀ ರೇವಣ್ಣ, ನಿರೂಪಣೆ: ಶ್ರೀ ಪ್ರೋ. ಸಿ.ವಿ.ಸಾಲಿಮಠ.
ಮಧ್ಯಾಹ್ನ 2-30ಕ್ಕೆ "ಕೃಷಿ-ಬದುಕು" ಎಂಬ ವಿಷಯಾಧಾರಿತ ಗೋಷ್ಠಿ
ಅಧ್ಯಕ್ಷತೆ: ನಾಡೋಜ ಎಲ್. ನಾರಾಯಣರೆಡ್ಡಿ, ಜಾಗತೀಕರಣ ಮತ್ತು ರೈತರ ಆತ್ಮಹತ್ಯೆ: ಶ್ರೀ ಕೆ.ಎಸ್.ಪುಟ್ಟಣ್ಣಯ್ಯ, ಜೈವಿಕ ಕೃಷಿ ಪದ್ಧತಿಯ ಅನಿವಾರ್ಯತೆ: ಶ್ರೀ ಬಾಳೇಕಾಯಿ ಶಿವನಂಜಯ್ಯ, ಕರ್ನಾಟಕದ ಸಾಂಪ್ರದಾಯಿಕ ಜಲಸಂರಕ್ಷಣಾ ಪದ್ಧತಿಗಳು: ಶ್ರೀ ಶ್ರೀಪಡ್ರೆ, ದೇಸೀಯ ಮೂಲತಳಿಗಳ ಸಂರಕ್ಷಣೆ: ಶ್ರೀ ಕೆ.ಕೃಷ್ಣಪ್ರಸಾದ್, ಸ್ವಾಗತ: ಶ್ರೀಯಾದವರೆಡ್ಡಿ, ವಂದನಾರ್ಪಣೆ: ಶ್ರೀ ಮಮತಾ ತಿಪ್ಪಣ್ಣ, ನಿರೂಪಣೆ: ಶ್ರೀಮತಿ ವೀರಮ್ಮ
ಮಧ್ಯಾಹ್ನ 4-30ಕ್ಕೆ "ಚಿತ್ರದುರ್ಗ ಜಿಲ್ಲೆಯ ಸಮಸ್ಯೆ-ಪರಿಹಾರ" ಎಂಬ ವಿಷಯಾಧಾರಿತ ಗೋಷ್ಠಿ
ಆಶಯ ಭಾಷಣ: ಶ್ರೀ ಏಕಾಂತಯ್ಯ, ಅಧ್ಯಕ್ಷತೆ: ಶ್ರೀ ಶ್ರೀ ಪಂಡಿತಾರಾಧ್ಯ ಮಹಾಸ್ವಾಮಿಗಳು, ಸಾಣೆಹಳ್ಳಿ, ಭದ್ರಾಮೇಲ್ದಂಡೆ ಯೋಜನೆ ಭೂಹೀನ ಸಮುದಾಯಗಳು ಮತ್ತು ಅಭಿವೃದ್ಧಿ ಯೋಜನೆಗಳು: ಡಾ. ಬಂಜಗೆರೆ ಜಯಪ್ರಕಾಶ, ಚಿತ್ರದುರ್ಗ ಜಿಲ್ಲೆಯ ಗುಡಿ ಕೈಗಾರಿಕೆಗಳು: ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಪ್ರವಾಸೋದ್ಯಮ ಪ್ರಗತಿ-ಸಮಸ್ಯೆ-ಪರಿಹಾರ: ಶ್ರೀ ವಿಲಾಸ್ ಮೇಲಗಿರಿ. ಸ್ವಾಗತ: ಶ್ರೀ ಮುರುಘ ರಾಜೇಂದ್ರ ಒಡೆಯರ್, ವಂದನಾರ್ಪಣೆ: ಶ್ರೀ ಪಾಂಡುರಂಗ ಹುಯಿಲಗೋಳ, ನಿರೂಪಣೆ: ಶ್ರೀ ಶೇಷಣ್ಣಕುಮಾರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ