ಸೋಮವಾರ, ಡಿಸೆಂಬರ್ 29, 2008

ಯಾರನ್ನೂ ಮರೆಯಬೇಡಿ.....

ನೇಮಿಚಂದ್ರ

ಬಿ.ವಿ.ವೈಕುಂಠರಾಜು

ದತ್ತಾತ್ರೇಯ

2 ಕಾಮೆಂಟ್‌ಗಳು:

  1. 75 ನೇ ಕನ್ನಡ ಸಾಹಿತ್ಯ ಸಮ್ಮೇಳನದ ರೂಪುರೇಷೆಗಳ ಸಮಗ್ರ ಮಾಹಿತಿಗಳನ್ನು ತಿಳಿಸಹೊರಟಿರುವ ತಮ್ಮ ಪ್ರಯತ್ನ ಗಮನಾರ್ಹ. ಪ್ರಥಮ ಬಾರಿಗೆ ಗಂಡು ಮೆಟ್ಟಿದನಾಡು ವೀರಮದಕರಿ ಜನಿಸಿದ ಮಣ್ಣಿನಲ್ಲಿ ಇಂದು ಕನ್ನಡದ ಜಾತ್ರೆ ನಡೆಯುತ್ತಿರುವುದು ದುರ್ಗದ ಮಣ್ಣಿನಲ್ಲಿ ಜನಿಸಿದ ನಮ್ಮೆಲ್ಲರಿಗೂ ಹರ್ಷಾತೀತ, ಅದರಲ್ಲಿ ನಾವೆಲ್ಲರೂ ಪಾಲ್ಗೊಂಡು ಕನ್ನಡಕ್ಕೆ ನಮ್ಮ ಗೌರವಾಭಿಮಾನವನ್ನು ಸಲ್ಲಿಸುವುದು ಆದ್ಯ ಕರ್ತವ್ಯ ಅದನ್ನು ನಿಭಾಯಿಸೋಣ. ಜೈ,ಕನ್ನಡಾಂಬೆ........ ಡಿ.ಟಿ.ವೆಂಕಟೇಶ ರೆಡ್ಡಿಹಳ್ಳಿ, ಗೋಪನಹಳ್ಳಿ ಅಂಚೆ. ಚಳ್ಳಕೆರೆತಾಲ್ಲೂಕು.

    ಪ್ರತ್ಯುತ್ತರಅಳಿಸಿ
  2. ಸಂಭ್ರಮ, ಸಡಗರದಿ, ಪಾಲ್ಗೊಳ್ಳೋಣ ಗೆಳೆಯರೇ....
    ನಿಜಕ್ಕೂ ನಮ್ಮೆಲ್ಲರ ಅದೃಷ್ಟ. ಹಾಗೂ ಆದ್ಯಕರ್ತವ್ಯ.

    ವೆಂಕಟೇಶ್..
    WISH YOU HAPPY
    75 KANNADA SAHITYA SAMMELANA

    ಪ್ರತ್ಯುತ್ತರಅಳಿಸಿ